25 ಏಪ್ರಿಲ್, 2020

ಕೂಡ್ಲಿಗಿಯಲ್ಲಿ ಮಾಜಿ ಶಾಸಕ ಸಿರಾಜ ಷೇಖ್ ಬಡವರಿಗೆ 600 ಆಹಾರ ಕಿಟ್ ವಿತರಣೆ


ಕೂಡ್ಲಿಗಿ:-  ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಶಾಸಕ ರಾದ  ಸಿರಾಜ್ ಶೇಕ್  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ *ಕೂಡ್ಲಿಗಿ ಪಟ್ಟಣದ ರಾಜೀವ್ ಗಾಂಧಿ ನಗರ, ಅಂಬೇಡ್ಕರ್ ನಗರ ಮತ್ತು ಉಡುಸಮ್ಮ ಕಟ್ಟೆ ಕೆರೆ ಪ್ರದೇಶ* ಗಳಲ್ಲಿರುವ ಬಡ ಕುಟುಂಬಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಆಹಾರ ಪದಾರ್ಥಗಳ *600 ಕಿಟ್* ಗಳನ್ನು ವಿತರಣೆ ಮಾಡಿದರು.


 *ಈ ಸಂದರ್ಭದಲ್ಲಿ* ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಗುರು ಸಿದ್ದನ ಗೌಡ, ಕೂಡ್ಲಿಗಿ ಮತ್ತು ಹೊಸ ಹಳ್ಳಿ ಬ್ಲಾಕ್ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷ ರಾದ ಮಾದಿಹಳ್ಳಿ ನಜೀರ್ ಸಾಬ್, ಜಿ. ಒಬಣ್ಣ,ಬಳ್ಳಾರಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ರಾದ ಟಿ. ಉಮೇಶ್ ಹಾಗೂ ಅಜೇಯ್ ರಾಮಸಾಲಿ, ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ನಾಗಮಣಿ ಜಿಂಕಾಲ್ಪ.ಪಂ. ಸದಸ್ಯರಾದ  ಕೊತ್ಲಪ್ಪ, ಕಾವಲ್ಲಿ ಶಿವಪ್ಪ, ಶುಕೂರ್,ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಗಳಿ ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನೌಶಾದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ,ಕಾಂಗ್ರೆಸ್ ಯುವ ಮುಖಂಡರಾದ ನಲ್ಲಮುತ್ತಿ ದುರ್ಗೆಶ್, ಮಲ್ಲಾಪುರ ರಾಘವೇಂದ್ರ, ಕಾಟಮಲ್ಲಿ ಕೊಟ್ರೇಶ್,ಡಾಣಿ ರಾಘವೇಂದ್ರ,ಕೆ ಕೆ ಹಟ್ಟಿ ಕೊತ್ಲೇಶ್  ,ವಕ್ತಾರ ಜಿಲಾನ್, ಶಬ್ಬೀರ್, ಮರಬದ ವೀರಭದ್ರಪ್ಪ , ಗೋವಿಂದ  ನಾಯ್ಕ, ಗುರುಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ